Saturday, July 16, 2016

ಕಾಡಂಕಲ್ಲ್ ಮನೆ

ಈ ವರ್ಷ ನನ್ನ "ಇರುವೆ ಪ್ರಕಾಶನ''ದಿಂದ ನನ್ನದೇ ಕಾದಂಬರಿ "ಯುದ್ಧ" ಪ್ರಕಟಿಸ ಬೇಕು ಎಂದು ಯೋಜನೆ ರೂಪಿಸಿದ್ದೆ. 
ಆದರೆ ಇನ್ನೂ ಶೇಕಡಾ ೨೫ರಷ್ಟು ಬರೆಯುವ ಕೆಲಸ ಉಳಿದು ಬಿಟ್ಟಿದೆ. ಕಾದಂಬರಿ ಪೂರ್ತಿ ಮಾಡಿ ಮತ್ತೊಮ್ಮೆ ಅದನ್ನು ತಿದ್ದಿ ತೀಡುವಷ್ಟರಲ್ಲಿ ಈ ವರ್ಷ ಮುಗಿದೇ ಹೋಗಿ ಬಿಡಬಹುದು ಎನ್ನುವ ಭಯ ಇದೆ.

ಆದುದರಿಂದ ಈ ವರ್ಷ ನನ್ನ ಆತ್ಮೀಯರು, ಹಿರಿಯ ಕತೆಗಾರರು ಆಗಿರುವ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ಲ್ ಮನೆ" ಕಾದಂಬರಿಯನ್ನು "ಇರುವೆ ಪ್ರಕಾಶನ''ದಿಂದ ಹೊರ ತರುವ ಆಲೋಚನೆ ಇದೆ. ಎಣಿಸಿದಂತೆ ಆದರೆ ನವೆಂಬರ್ ಹೊತ್ತಿನಲ್ಲಿ ಮುಹಮ್ಮದ್ ಕುಳಾಯಿ ಅವರ "ಕಾಡಂಕಲ್ ಮನೆ''ಯೊಳಗೆ ನೀವಿರುತ್ತೀರಿ. 
***
ಇರುವೆ ಪ್ರಕಾಶನದಿಂದ ಈಗಾಗಲೇ ಹೊರ ಬಂದಿರುವ ಎರಡು ಕೃತಿಗಳು
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ.

ಎಂದಿನಂತೆ ನಿಮ್ಮ ಪ್ರೀತಿ, ವಿಶ್ವಾಸವನ್ನು ನಿರೀಕ್ಷಿಸುವೆ.

ಸಹೃದಯರು ಈ ಕೆಳಗಿನ ವಿಳಾಸಕ್ಕೆ ಎಂ ಓ ಮಾಡಿ ಪುಸ್ತಕ ತರಿಸಿ ಕೊಳ್ಳ ಬಹುದು.ತಮ್ಮ ವಿಳಾಸವನ್ನು ಕೆಳಗಿನ ಇಮೇಲ್ iruveprakashana@gmail.com ಅಥವಾ ಮೊಬೈಲ್ ಗೆ ಮೆಸ್ಸೇಜ್ ಮಾಡಬಹುದು.ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

B.M. BASHEER
MARVEL APARTMENT,
FLAT NO. 301,
1ST CROSS, SHIVA NAGARA,
OPP. SHRINIVAS COLLAGE,
PANDESHWARA,
MANGALORE-575 001
MOBILE- 944 8835 621
*****
ಅಥವಾ ......
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.

No comments:

Post a Comment